ಬೆಂಗಳೂರಿನ ಖನಿಜ ಭವನದಲ್ಲಿ ಈ ದಿನ ಹುಬ್ಬಳ್ಳಿ #NGEF ಕಾರ್ಖಾನೆಯ ಆಡಳಿತ ಮಂಡಳಿಯ ಸಭೆ ನಡೆಸಿದೆ. ವಿಶ್ವದರ್ಜೆಯ, ದೀರ್ಘ ಬಾಳಿಕೆಯ ಟ್ರಾನ್ಸ್ ಫಾರ್ಮರ್ ಗಳಿಗೆ ಹೆಸರುವಾಸಿಯಾಗಿರುವ NGEF ಕಳೆದ 2 ವರ್ಷಗಳಿಂದಲೂ ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿದೆ. ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಹಣಕಾಸಿನ ಅಗತ್ಯವಿದ್ದು, ಈ ಹಿನ್ನೆಲೆಯಲ್ಲಿ…
MSIL & NGEF: ಮುಂದಿನ ಹಂತದ ಸಾಧನೆಗೆ ಸಜ್ಜು!
ಸರಕಾರಿ ಸ್ವಾಮ್ಯದ #MSILChits ಅನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿಲಿದ್ದೇವೆ.
ಶೀಘ್ರದಲ್ಲೇ ಮಾನ್ಯ ಮುಖ್ಯಮಂತ್ರಿಗಳು ನೂತನ ಯೋಜನೆಗೆ ಚಾಲನೆ ನೀಡಲಿದ್ದು, ಹೊಸ ಪ್ಲಾನ್ ಗಳ ಘೋಷಣೆ ಕೂಡ ನಡೆಯಲಿದೆ.
ಕೇರಳ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ವಾರ್ಷಿಕ ₹500 ಕೋಟಿ ವಹಿವಾಟನ್ನು ₹10,000…
#ವಿಜಯಪುರದ ನಮ್ಮ ನಿವಾಸದಲ್ಲಿ ಶುಕ್ರವಾರ ನಡೆದ #ಬನ್ನಿವಿನಿಮಯವು ಸ್ಮರಣೀಯವಾಗಿತ್ತು.
ನಮ್ಮೆಲ್ಲ ಪ್ರೀತಿಯ ಜನರ ಜೊತೆ ಕಳೆದ ಸುಂದರ ಕ್ಷಣಗಳು, ಸಂಪ್ರದಾಯದ ಜೊತೆಗೂಡಿ ಬಾಂಧವ್ಯವನ್ನು ಗಟ್ಟಿಗೊಳಿಸಿತು, ಸ್ನೇಹದ ಸಿಹಿತನವನ್ನು ಮತ್ತೊಮ್ಮೆ ನೆನಪಿಸಿತು.
ಆಗಮಿಸಿದ್ದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. ಈ ಸ್ನೇಹ-ಸಂಬಂಧ…
BLDE Recruitment | Apply by 15 Oct
BLDE (Deemed to be University), a NAAC ‘A’ Grade (Cycle-2) institution and one of South India’s leading centres for medical education, is hiring.
Join Shri B M Patil Medical College, Hospital & Research Centre, Vijayapura-a hub of innovation,…
kannada.innewsbelgaum.com/2025/10/a-youn…
‘ವಸುದೈವ ಕುಟುಂಬಕಂ’ ತತ್ತ್ವವನ್ನು ಜಗತ್ತಿಗೆ ಸಾರಿದ ವಿಜಯಪುರದ ಯುವತಿ
ರಷ್ಯಾದ ಮಾಸ್ಕೋದಲ್ಲಿ ನಡೆದ ವಿಶ್ವ ಯುವ ಶೃಂಗ ಸಭೆಯಲ್ಲಿ ವಿಜಯಪುರದ ಯುವತಿ ಕು. ಶಿಫಾ ಜಮಾಧಾರ ಅವರು ಭಾರತದ ಏಕೈಕ ಯುವ ಪ್ರತಿನಿಧಿಯಾಗಿ ಪಾಲ್ಗೊಂಡು, ವಿಶ್ವಶಾಂತಿಯ ಸಂದೇಶ ಸಾರಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
‘ವಸುದೈವ…
ಜಲಶಕ್ತಿ ಅಭಿಯಾನದಲ್ಲಿ ಮಾದರಿಯಾದ ವಿಜಯಪುರ ಜಿಲ್ಲೆ – ರಾಷ್ಟ್ರ ಪ್ರಶಸ್ತಿಯ ಗೌರವ!
ಜಲಮೂಲಗಳ ಸಂರಕ್ಷಣೆ, ಅಂತರ್ಜಲವೃದ್ಧಿ ಹಾಗೂ ಕೃಷಿ ಚಟುವಟಿಕೆಗಳಿಗೆ ನೀರೊದಗಿಸುವ ಹಾಗೂ ನೀರಿನ ಸಮಸ್ಯೆ ನಿವಾರಿಸಲು ಕೈಗೊಂಡ ಜಲಶಕ್ತಿ ಅಭಿಯಾನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ವಿಜಯಪುರ ಜಿಲ್ಲಾ ಪಂಚಾಯತಿ ರಾಷ್ಟ್ರೀಯ ಪ್ರಶಸ್ತಿಗೆ…
Delighted that The @timesofindia has carried a feature in all its editions on the remarkable turnaround of #Vijayapura through the Koti Vriksha Abhiyana.
Once India’s second most drought-prone district, it now stands greener, cooler and rain-rich with 1.5 crore trees.
The…
ನೆರೆಪೀಡಿತ ರೈತರಿಗೆ ಶಕ್ತಿ ತುಂಬುವ ಹೆಜ್ಜೆ!
ಹೆಕ್ಟೇರ್ ಗೆ NDRF ಜೊತೆಗೆ ರಾಜ್ಯ ಸರ್ಕಾರದಿಂದ ₹8,500 ಪರಿಹಾರ
ರೈತರ ಬದುಕು ಮರಳಿ ಚೈತನ್ಯಗೊಳ್ಳಲಿ ಎಂಬುದು ನಮ್ಮೆಲ್ಲರ ಹಾರೈಕೆ.
#ಭೀಮಾನದಿಪ್ರವಾಹ
Aerial Survey of Bhima River Flood-Affected Areas with the Chief Minister
Due to the heavy rains along the Bhima River, districts such as Kalaburagi, Bidar, Yadgir, and Vijayapura have been severely affected by floods. Crops across lakhs of acres have been damaged, leaving…
ಭೀಮಾ ತೀರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮುಖ್ಯಮಂತ್ರಿಗಳೊಂದಿಗೆ ವೈಮಾನಿಕ ಸಮೀಕ್ಷೆ
ಸಂತ್ರಸ್ತರ ನೆರವಿಗೆ ನಮ್ಮ ಸರ್ಕಾರ
ಭೀಮಾನದಿ ತೀರದಲ್ಲಿ ಸುರಿದ ಭಾರಿ ಮಳೆಯಿಂದಾದ ಪ್ರವಾಹದ ಪರಿಣಾಮವಾಗಿ ರಾಜ್ಯದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ ಜಿಲ್ಲೆಗಳು ತತ್ತರಿಸಿ ಹೋಗಿದೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ಬೆಳೆದ ಬೆಳೆ ಹಾನಿಯಾಗಿದ್ದು,…
ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕೆಂದು ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಹೋರಾಟ ಸಮಿತಿ ಸದಸ್ಯರು ಸತ್ಯಾಗ್ರಹ ನಡೆಸುತ್ತಿದ್ದು, ಸೋಮವಾರ ಧರಣಿ ಸ್ಥಳಕ್ಕೆ ತೆರಳಿ, ಅವರ ಅಹವಾಲು ಆಲಿಸಿ ಮನವಿ ಪತ್ರ ಸ್ವೀಕರಿಸಿದೆ.
ಮಾನ್ಯ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಿಗೆ ಮನವರಿಕೆ…
ಮಳೆ ಮತ್ತು ನೆರೆಯಿಂದ ತೊಂದರೆಗೊಳಗಾಗಿರುವ ವಿಜಯಪುರ ಜಿಲ್ಲೆಯ ಸಂತ್ರಸ್ತರಿಗೆ ತುರ್ತಾಗಿ ರೂ. 5,000 ಪರಿಹಾರ ನೀಡಲಾಗುವುದು. ಮಂಗಳವಾರದಂದು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ವೈಮಾನಿಕ ಸಮೀಕ್ಷೆ ಕೈಗೊಳ್ಳುತ್ತಿದ್ದು, ಬಳಿಕ ವೈಜ್ಞಾನಿಕ ಪರಿಹಾರದ ಜೊತೆಗೆ ಹೆಚ್ಚುವರಿ ಪರಿಹಾರ ಕೊಡಿಸಲು ಸರ್ಕಾರದ ಮೇಲೆ ಜಿಲ್ಲೆಯ ಶಾಸಕರೊಂದಿಗೆ ಒತ್ತಡ…
ಹಿಂದೆಂದೂ ಕಾಣದ ರೀತಿಯಲ್ಲಿ ಭೀಮಾನದಿ ಪ್ರವಾಹ ನಮ್ಮ ವಿಜಯಪುರ ಜಿಲ್ಲೆಯಲ್ಲಿ ತಲ್ಲಣ ಸೃಷ್ಟಿಸಿದೆ. ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ರೈತರು, ಕೃಷಿಕರು ಕಂಗಾಲಾಗಿದ್ದಾರೆ. ಸಿಂದಗಿ ಹಾಗೂ ಇಂಡಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಕ್ಷೇತ್ರದ ಶಾಸಕರೊಂದಿಗೆ ತೆರಳಿ, ಪರಿಶೀಲನೆ ನಡೆಸಿದೆ. ಈ ದಿನ ಮಾಧ್ಯಮದ ಪ್ರತಿನಿಧಿಗಳಿಗೆ ಈ ಕುರಿತು ಮಾಹಿತಿ…
ರಂಗಭೂಮಿ, ಹಿರಿತೆರೆ, ಕಿರುತೆರೆಗಳಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ನಾಡಿನಾದ್ಯಂತ ಮನೆ ಮಾತಾಗಿದ್ದ ಯಶವಂತ ಸರದೇಶಪಾಂಡೆಯವರ ನಿಧನಕ್ಕೆ ತೀವ್ರ ಕಂಬನಿ ಮಿಡಿಯುತ್ತೇನೆ.
ಹಾಸ್ಯಕ್ಕೆ ವಿಶೇಷವಾಗಿ ಪ್ರಾಮುಖ್ಯತೆ ಕೊಡುತ್ತಿದ್ದರು ಕೂಡ ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನು ರಂಗಕ್ಕೆ ತಂದ ಕೀರ್ತಿ ಅವರಿಗೆ…
ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ಇಂಡಿ ತಾಲ್ಲೂಕುಗಳ ಪ್ರವಾಹ ಪೀಡಿತ ಗ್ರಾಮಗಳಿಗೆ ಸಂಬಂಧಿಸಿದ ಶಾಸಕರು, ಜಿಲ್ಲಾಧಿಕಾರಿಗಳು ಹಾಗೂ ಇತರೆ ಹಿರಿಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಲಾಯಿತು.
ಕಾಳಜಿ ಕೇಂದ್ರಗಳಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದ ಸಂತ್ರಸ್ತರಿಂದ ನೇರವಾಗಿ ಅಹವಾಲುಗಳನ್ನು ಆಲಿಸಿದೆ.
ಪ್ರವಾಹದಿಂದ…
ಬುತ್ತಿಗಿದ್ದದ್ದು ಚಪಾತಿ ಮತ್ತು ಶೇಂಗಾ ಚಟ್ನಿ!
ಮುಂಜಾನೆ 5 ಗಂಟೆ... ಬೆಂಗಳೂರು ಇನ್ನೂ ನಿದ್ದೆಯಲ್ಲಿ ಮುಳುಗಿದ್ದಾಗಲೇ ನನ್ನ ದಿನಚರಿ ಪ್ರಾರಂಭ! ವಿಮಾನದಲ್ಲಿ ಬೆಳಗಾವಿ, ಅಲ್ಲಿಂದ ವಿಜಯಪುರ.
ನಂತರ ಭೀಮಾನದಿ ಪ್ರವಾಹದಿಂದ ತತ್ತರಿಸಿದ್ದ ಪ್ರದೇಶಗಳ ಕಡೆಗೆ ಪ್ರಯಾಣ.
ಸಿಂದಗಿ, ಇಂಡಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರವಾಹದ ನೋವು…
ಶಿಕ್ಷಣ, ಆರೋಗ್ಯ, ಸೇವಾ ವಿಭಾಗಗಳಲ್ಲಿ BLDE ಶತಮಾನಕ್ಕೂ ಮೀರಿದ ಸಾಧನೆ
ಶೀಘ್ರದಲ್ಲೇ ಬೆಂಗಳೂರಿಗೂ ವಿಸ್ತರಣೆ
BLDE ಸಂಸ್ಥೆಯ 90ನೇ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದೆ. ಸಣ್ಣದೊಂದು ಶಾಲೆಯಿಂದ ಆರಂಭಗೊಂಡ BLDE ಇಂದು ಹೆಮ್ಮರವಾಗಿ ಬೆಳೆದಿದೆ. ಈ ಅಭಿವೃದ್ಧಿಗೆ ಕಾರಣರಾದ ಪೂಜ್ಯ ಬಂಥನಾಳ ಶ್ರೀಗಳು, ಫ.ಗು.ಹಳಕಟ್ಟಿಯವರು,…
ಭೀಮಾ ನದಿ ಪ್ರವಾಹ: ಆಲಮೇಲ ತಾ. ಕುಮಸಗಿ ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ
ಭೀಮಾ ನದಿಯ ಪ್ರವಾಹದಿಂದ ವಿಜಯಪುರ ಜಿಲ್ಲೆಯ ಸಿಂದಗಿ ಮತ ಕ್ಷೇತ್ರದ ಆಲಮೇಲ ತಾಲ್ಲೂಕಿನ ಕುಮಸಗಿ ಗ್ರಾಮ ಸಾಕಷ್ಟು ತಲ್ಲಣಗೊಂಡಿದೆ.
ಇಲ್ಲಿನ ಶಾಲೆಯೊಂದರಲ್ಲಿ #ಕಾಳಜಿಕೇಂದ್ರ ತೆರೆಯಲಾಗಿದ್ದು, ಇಲ್ಲಿ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಕುಮಸಗಿ…
ರಾಜ್ಯ ಸರ್ಕಾರಿ ಸ್ವಾಮ್ಯದ #MSILChitFund ಪ್ರಸ್ತುತ ವರ್ಷಕ್ಕೆ ಸುಮಾರು ₹500 ಕೋಟಿ ಮೌಲ್ಯದ ವಹಿವಾಟನ್ನು ನಡೆಸುತ್ತಿದೆ.
ಕೇರಳ ಚಿಟ್ ಫಂಡ್ ವಾರ್ಷಿಕವಾಗಿ ಸುಮಾರು ₹1 ಲಕ್ಷ ಕೋಟಿ ಮೌಲ್ಯದ ವಹಿವಾಟನ್ನು ನಡೆಸುತ್ತಿದೆ.
ಇದೇ ಮಾದರಿಯನ್ನು ಅನುಸರಿಸಿ #MSIL ಚಿಟ್ ಫಂಡ್ ಅಭಿವೃದ್ಧಿಪಡಿಸಿ, ವಾರ್ಷಿಕ ₹500 ಕೋಟಿಯಿಂದ ₹10,000…
World’s Largest Rolls-Royce Engineering & Capability Hub in Karnataka
Rolls-Royce has selected Bengaluru as the location for its largest Global Engineering & Capability Centre, a world-class hub for aerospace design, digital engineering, and advanced technology development.…
472 Followers 7K FollowingAlgo Trader l Macro Economics l Charts l Fundamentals
Partner at SEBI Registered RA (INH000017675) @Stocki_zen
Educational Purpose Only | Disclaimer Read 👇
2K Followers 377 Followingपूर्व विधानसभा प्रत्याशी, व्यापार प्रकोष्ठ क्षेत्रीय प्रभारी, भारत तिब्बत सहयोग मंच ज़िला अध्यक्ष एवं पूर्व प्रदेश सह संयोजक कला संस्कृति मंच राजनगर, मधुबनी
30K Followers 401 FollowingJournalist. Two time Recipient- UNFPA Laadli Award for Gender Sensitivity (2015, 2020) & Red Ink Special Mention Award for Politics (2019)
5K Followers 159 FollowingJournalist @| CEO & MD @AnnNewsKashmir, President South Asia Peace Movement Recipient of J&K #State #Award 2022 In the field of journalism
10K Followers 375 FollowingSanatani Hindu| Lawyer|| Hindu and Hindutva always first || Har Har Mahadev|| Jai Bhavani Jai Shiva Ji || Proud member of world’s largest political party BJP||
38K Followers 557 FollowingMember of Parliament 16th 17th & 18th Loksabha, Member BIS GB and AMU court, Member of Parliamentary committee on Estimates,National Gen.Sec. BJP ,SCM
39K Followers 306 FollowingThis is an official X Handle of the Department of Fisheries, Ministry of Fisheries, Animal Husbandry & Dairying, Government of India.
2K Followers 1 FollowingThe all-new TURBO EV 1000 is here! #TonTanaTon
HiLoad | STORM | TURBO – Born Electric, Built Indian
EV of the Year (Apollo CV Awards)🏆
3K Followers 654 Followingಹೆಮ್ಮಯ ಕನ್ನಡಿಗ
Vice Chairman (State Minister Rank)
Karnataka State Guarantees Implementation Authority
Former Vision Group Member, Govt of Karnataka
2K Followers 57 FollowingRNA is a specialised digital platform dedicated to providing timely, accurate, and insightful coverage of defence, strategic affairs, and national security.
2K Followers 5 Following✨ Official Fanclub of Kartik Aaryan 💫
❤️ Spreading love for Bollywood’s Chocolate Boy 🍫
🎬 Updates | Edits | Throwbacks | Fan Moments
#KartikAaryan