ಕಳೆದ 10 ವರ್ಷಗಳಿಂದ ಬಿಜೆಪಿ ಸರ್ಕಾರದ ಸರಣಿ ವೈಫಲ್ಯಗಳಿಂದ ಬಳಲಿರುವ ಜನರು ಈ ಲೋಕಸಭಾ ಚುನಾವಣೆಯಲ್ಲಿ ಬದಲಾವಣೆ ಬಯಸಿದ್ದಾರೆ. ಕರ್ನಾಟಕದಲ್ಲಿ ಯಶಸ್ವಿಯಾಗಿರುವ ಗ್ಯಾರಂಟಿಗಳ ಬಗ್ಗೆ ದೇಶವೇ ಮಾತನಾಡುತ್ತಿದೆ. ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರುವುದು ಜನರ ನಿರ್ಧಾರವಾಗಿದ್ದು, ರಾಜ್ಯ ಹಾಗೂ ದೇಶದ ಗ್ರೌಂಡ್ ರಿಯಾಲಿಟಿ ಕುರಿತು ನಾನು ಹಾಗೂ ಮುಖ್ಯಮಂತ್ರಿಗಳಾದ ಶ್ರೀ @Siddaramaiah ಅವರು ಪರಸ್ಪರ ಅಭಿಪ್ರಾಯ ಹಂಚಿಕೊಂಡೆವು. #KarnatakaCongress #LokSabhaElections2024 #KarnatakaPolitics
@DKShivakumar ಪ್ರಜೆಗಳ ಪರಿಸ್ಥಿತಿ
@DKShivakumar ಎಂಥ ಜೋಕೆ ಮಾರಾಯರೇ; ಕಾಂಗ್ರೆಸ್ಸ್ ಪಕ್ಷ ಅಥವಾ ಇಂಡಿ alliance; ನಿಮ್ಮ ಪಕ್ಷ ೫೦ ಸಂಖ್ಯೆ ದಾಟಲ್ಲ, ಅದು ಹೇಗೆ ನಿಮ್ಮ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೆ? ಬೊಗಳೆ ಸಾಕು, ಕೆಲಸ ಮಾಡಿ
@DKShivakumar PLEASE Just keep watch on EVM SWAPPING Ask your carder
@DKShivakumar ನಿಜ ಡಿಕೆ ಶಿವಕುಮಾರ್ ಅವರೇ 10 ವರ್ಷಗಳಿಂದ ಬಿಜೆಪಿಯವರು ಮಾಡದೇ ಇರುವಷ್ಟು ಸಾಲ ನೀವು 11 ತಿಂಗಳಲ್ಲಿ ಹೆಚ್ಚು ಸಾಲ ಮಾಡಿ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದೀರಾ
@DKShivakumar Yes D K Shivkumar sir u r right thank u sir ...