ರಾಷ್ಟ್ರಕ್ಕಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರಿಗೆ ಕೋಟಿ ಕೋಟಿ ನಮನಗಳು ತಾಯಿ ಭಾರತಾಂಬೆಗಾಗಿ ರಾಜಗುರು, ಭಗತ್ ಸಿಂಗ್ ಮತ್ತು ಸುಖದೇವ ಅವರು ಮಾಡಿದ ತ್ಯಾಗ ನಮ್ಮೆಲ್ಲರಿಗೂ ಸ್ಪೂರ್ತಿ. ಅವರ ಬಲಿದಾನ ನಮ್ಮಲ್ಲಿ ದೇಶಭಕ್ತಿಯ ಕಿಚ್ಚನ್ನು ಹಚ್ಚಲಿ ಎಂದು ಆಶಿಸುತ್ತೇನೆ #BalidanDiwas
0
0
11
752
0
Download Image