ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಆಗಿರುವ ಅನ್ಯಾಯ, ದ್ರೋಹದ ಬಗ್ಗೆ ಮೋದಿ ಮಾತನಾಡಲೇ ಇಲ್ಲ. ಕನ್ನಡಿಗರಿಗೆ ಆಗಿರುವ ಮೋಸದ ಬಗ್ಗೆ ನಮ್ಮ ಕಾಂಗ್ರೆಸ್ ಸರ್ಕಾರ ಕೇಳಿರುವ ಪ್ರಶ್ನೆಗಳಿಗೆ ಮೋದಿ ಉತ್ತರಿಸಲೇ ಇಲ್ಲ. ಬಿಜೆಪಿಯವರೇ ದೇಶವನ್ನು, ಜನರನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ. ಪ್ರತಿ ಬಾರಿ ಕೋಮುವಾದ, ಹಿಂದುತ್ವದ ಹೆಸರಲ್ಲಿ ಮತ ಕೇಳುತ್ತಾರೆ ಹೊರತು ಅಭಿವೃದ್ಧಿಯ ಮಾತೇ ಇಲ್ಲ. #BJP #ModiGovernment #BJPGovernment #Kannadigas #Modi #AnswerMadiModi
1
9
45
704
0
Download Video
@dineshgrao ಕಾಂಗ್ರೆಸ್ ಪಾರ್ಟಿ certified comu party. ಮುಸ್ಲಿಮ್ ಪಾರ್ಟಿ.