Search results for #ಉಡುಪಿ
#ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸಾರ್ವಜನಿಕರಿಂದ ದೂರವಾಣಿ ಮೂಲಕ ಮನವಿ ಬಂದಲ್ಲಿ ನೀರು ಪೂರೈಕೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಜೋರುಗಾಳಿಯಿಂದ ವಿದ್ಯುತ್ ತಂತಿ ತುಂಡಾದಲ್ಲಿ ಕೂಡಲೇ ಬದಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
#ಉಡುಪಿ ಜಿಲ್ಲೆಯಲ್ಲೂ ಸಾರ್ವಜನಿಕರಿಂದ ಬರುವ ಕುಡಿಯುವ ನೀರು ಪೂರೈಕೆ ಬೇಡಿಕೆಗಳಿಗೆ ತಕ್ಷಣ ಸ್ಪಂಧಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ನಿರ್ದೇಶಿಸಿದ್ದಾರೆ.
Guess this place... Maldives? Indonesia? Somewhere in Europe? Australia? New Zealand? No... This is Padukere Beach in Udupi, Karnataka, Bharat... #PadukereBeach #Padukere #Udupi #IncredibleIndia #ಉಡುಪಿ #ಪಡುಕೆರೆ #VisitUdupi #IncredibleBharat @tourismgoi @incredibleindia
Dakshina Kannada News | ಮೂಡಬಿದಿರೆ | ಮೇ 5 ರಂದು “ಕ್ರಿಯೇಟಿವ್ ಪುಸ್ತಕಮನೆ” ಶುಭಾರಂಭ kalpa.news/moorabidire-mo… #Mangalore #Udupi #CoastalNews #KaravaliNews #LocalNews #KannadaNewsWebsite #LatestNewsKannada #ಕರಾವಳಿ_ಸುದ್ಧಿ #ದಕ್ಷಿಣ_ಕನ್ನಡ #ಉಡುಪಿ #ಮಂಗಳೂರು #Kannada_News #Kannada_Website
- ಧಾರೇಶ್ವರ ಅಮರ, ನೆನಪು ಅಜರಾಮರ - ಭಾಗವತ ಅಗ್ರೇಸರರಿಗೆ ನುಡಿ ನಮನ. #ವಿಜಯಕರ್ನಾಟಕ #ವಿಕ #ವಿಕಲವಲವಿಕೆ #ಲವಲವಿಕೆ #ಯಕ್ಷಗಾನ #ಸುಬ್ರಹ್ಮಣ್ಯಧಾರೇಶ್ವರ #Yakshagana #KannadaNews #ಯಕ್ಷಲೋಕ #ಉತ್ತರಕನ್ನಡ #ಉಡುಪಿ #ದಕ್ಷಿಣಕನ್ನಡ
ದೇಶ ಪರಮ ವೈಭವಕ್ಕೆ ಹೋಗಬೇಕು, ವಿಶ್ವ ವಂದ್ಯ ಭಾರತ ನಿರ್ಮಾಣ ಆಗಬೇಕು, ನಮ್ಮ ಉಡುಪಿ ಚಿಕ್ಕಮಗಳೂರು ಮತ್ತಷ್ಟು ಅಭಿವೃದ್ಧಿ ಆಗಬೇಕು. ಈ ಕಾರಣಕ್ಕಾಗಿ ತಾವೆಲ್ಲರೂ ಹೆಚ್ಚಿನ ಅಂತರದ ಮತಗಳಿಂದ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡುತ್ತೇನೆ. #ಮತ್ತೊಮ್ಮೆಮೋದಿಸರ್ಕಾರ #udupichikmagalur #ಉಡುಪಿ
ಉಡುಪಿ ನಗರದ ವಿವಿಧ ಕಡೆಗಳಲ್ಲಿ ಶಾಸಕರು ಹಾಗೂ ಪಕ್ಷದ ಮುಖಂಡರ ಜೊತೆಗೆ ಪಾದಯಾತ್ರೆ ಮೂಲಕ ಮತಯಾಚನೆ... #ಮತ್ತೊಮ್ಮೆಮೋದಿಸರ್ಕಾರ #udupichikmagalur #ಉಡುಪಿ
Udupi News | ಪುಸ್ತಕ ಪ್ರಿಯರಿಗೆ ಸಿಹಿಸುದ್ಧಿ | ಕ್ರಿಯೇಟಿವ್ ಪುಸ್ತಕ ಮನೆಯಲ್ಲಿ ಸಿಗಲಿಗೆ ಶೇ.50ರವರೆಗೂ ರಿಯಾಯ್ತಿ kalpa.news/karkala-good-n… #Mangalore #Udupi #CoastalNews #KaravaliNews #LocalNews #KannadaNewsWebsite #LatestNewsKannada #ಕರಾವಳಿ_ಸುದ್ಧಿ #ದಕ್ಷಿಣ_ಕನ್ನಡ #ಉಡುಪಿ #ಮಂಗಳೂರು #Kannada_News
@CMofKarnataka ಇದು ವ್ಯವಸ್ಥಿತ ಜಾಲ.. 100 ಕ್ಕೆ 100 ಇದರಲ್ಲಿ ರಾಜ್ಯ #BJP ನಾಯಕರ ಕೈವಾಡ ಇದೆ. #LokSabhaElections ಗೆ ಜಾತಿ ಧರ್ಮ ಅಂತಾ ಮತ ಸೆಳೆಯುವ ಹುನ್ನಾರ ಇದು... @ShobhaBJP ಎನ್ನೋ ಸಂಸದರಿಗೆ #ಉಡುಪಿ ಯಿಂದ #GoBack ಅಂದ್ರೂ ಭಾಷೆ ಇಲ್ಲಾ..ಬರೀ ಹೆಣ ಬೀಳೋದನ್ನೇ ಕಾಯ್ತಾ ಇರ್ತಾಳೆ... ಬೇವರ್ಸಿ #Andhbhakt ರೇ ಎದ್ದೆಳಲಿ
@CMofKarnataka ಇದು ವ್ಯವಸ್ಥಿತ ಜಾಲ.. 100 ಕ್ಕೆ 100 ಇದರಲ್ಲಿ ರಾಜ್ಯ #BJP ನಾಯಕರ ಕೈವಾಡ ಇದೆ. #LokSabhaElections ಗೆ ಜಾತಿ ಧರ್ಮ ಅಂತಾ ಮತ ಸೆಳೆಯುವ ಹುನ್ನಾರ ಇದು... @ShobhaBJP ಎನ್ನೋ ಸಂಸದರಿಗೆ #ಉಡುಪಿ ಯಿಂದ #GoBack ಅಂದ್ರೂ ಭಾಷೆ ಇಲ್ಲಾ..ಬರೀ ಹೆಣ ಬೀಳೋದನ್ನೇ ಕಾಯ್ತಾ ಇರ್ತಾಳೆ... ಬೇವರ್ಸಿ #Andhbhakt ರೇ ಎದ್ದೆಳಲಿ
ಭಾರೀ ಮಳೆಯ ಎಚ್ಚರಿಕೆ: 20ನೇ ಏಪ್ರಿಲ್ 2024 ರಂದು #ಉಡುಪಿ, #ದಕ್ಷಿಣಕನ್ನಡ, #ಉತ್ತರಕನ್ನಡ #ಕಲಬುರ್ಗಿ, #ಬೀದರ್, #ಬೆಳಗಾವಿ, #ಚಿಕ್ಕಮಗಳೂರು, #ಹಾಸನ, #ಕೊಡಗು, ಮತ್ತು #ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. #KarnatakaRains @KarnatakaVarthe
Byndooru News | ತಂದೆಯ ಹಾದಿಯಲ್ಲಿ ಸಾಗಿ, ಜನಸಾಮಾನ್ಯರಿಗೆ ಪೂರಕ ಆಡಳಿತ ನೀಡಲು ಬದ್ಧ: ಗೀತಾ ಶಿವರಾಜ್ಕುಮಾರ್ kalpa.news/byndooru-follo… #Mangalore #Udupi #CoastalNews #KaravaliNews #LocalNews #KannadaNewsWebsite #LatestNewsKannada #ಕರಾವಳಿ_ಸುದ್ಧಿ #ದಕ್ಷಿಣ_ಕನ್ನಡ #ಉಡುಪಿ
#udupi #accident #Yakshagana #mangaloremirror #ಉಡುಪಿ ಉಡುಪಿ : ಬೈಕಿಗೆ ಟಿಪ್ಪರ್ ಡಿಕ್ಕಿ , ಸವಾರ ಯಕ್ಷಗಾನ ಕಲಾವಿದ ಮೃತ್ಯು..! wp.me/pcZJEB-ml8
Warm Welcome to Hon'ble BJP Karnataka State President Shri Vijayendra Yediyurappa @BYVijayendra Ji to Udupi. #VijayendraYediyurappa #BYVijayendra #BJP4Udupi #BJP4UdupiChikkamagaluru #ModiMattomme #ModiAgainIn2024 #AbkiBaar400Paar #ViksitBharat #ViksitBharat2024 #Udupi #ಉಡುಪಿ
Warm Welcome to Hon'ble BJP Karnataka State President Shri Vijayendra Yediyurappa @BYVijayendra Ji to Udupi. #VijayendraYediyurappa #BYVijayendra #BJP4Udupi #BJP4UdupiChikkamagaluru #ModiMattomme #ModiAgainIn2024 #AbkiBaar400Paar #ViksitBharat #ViksitBharat2024 #Udupi #ಉಡುಪಿ
#udupi #YogiAdithyanath #UPCM #mangaloremirror #LokSabhaElection2024 #ಉಡುಪಿ ಉಡುಪಿ :ಎಪ್ರಿಲ್ 24ಕ್ಕೆ ಯುಪಿ ಫೈರ್ ಬ್ರಾಂಡ್ ಸಿಎಂ ಯೋಗಿ ಆದಿತ್ಯನಾಥ ಮಲ್ಪೆಗೆ ..! themangaloremirror.in/udupi-on-april…
#ಉಡುಪಿ ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ಕ್ಕೆಸಂಬಂಧಿಸಿದಂತೆ ಮತದಾನ ದಿನದಂದು ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಎಲ್ಲಾ ಮತಗಟ್ಟೆ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ನಾಳೆ ವಿಧಾನಸಭಾ ಕ್ಷೇತ್ರದ ಮಟ್ಟದಲ್ಲಿ ಎರಡನೇ ಹಂತದ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿದೆ.#LokSabhaElections2024
#ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ವಿಶೇಷಚೇತನರು ಹಾಗೂ ೮೫ ವರ್ಷ ಮೇಲ್ಪಟ್ಟ ಮತದಾನ ಕೇಂದ್ರಗಳಿಗೆ ತೆರಳಿ ಮತದಾನ ಮಾಡಲು ಸಾಧ್ಯವಾಗದ ೬ ಸಾವಿರದ ೧೦೦ ಮತದಾರರಿಗೆ ಮನೆಯಿಂದಲೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ.
#ಉಡುಪಿ ಜಿಲ್ಲಾಡಳಿತ ಮತ್ತು ಸ್ವೀಪ್ ಸಮಿತಿಯಿಂದ ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲೇ ವಿಶೇಷ ಎಂಬಂತೆ ಜಿಲ್ಲೆಯ ಐಎಎಸ್, ಐಪಿಎಸ್ ಹಾಗೂ ಕೆಎಎಸ್ ಅಧಿಕಾರಿಗಳು ಯಕ್ಷಗಾನ ವೇಷಧರಿಸಿ ಮತದಾನ ಮಾಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಗಮನಸೆಳೆದಿದ್ದಾರೆ.
Udupi News | 13 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ | ಹೆಡ್ ಮಾಸ್ಟರ್ ಬಂಧನ kalpa.news/karkala-13-fem… #Mangalore #Udupi #CoastalNews #KaravaliNews #LocalNews #KannadaNewsWebsite #LatestNewsKannada #ಕರಾವಳಿ_ಸುದ್ಧಿ #ದಕ್ಷಿಣ_ಕನ್ನಡ #ಉಡುಪಿ #ಮಂಗಳೂರು #Kannada_News #Kannada_Website
Udupi News | ಕಾರ್ಕಳ | ಕ್ರೈಸ್ಟ್ಕಿಂಗ್ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ kalpa.news/karkala-karkal… #Mangalore #Udupi #CoastalNews #KaravaliNews #LocalNews #KannadaNewsWebsite #LatestNewsKannada #ಕರಾವಳಿ_ಸುದ್ಧಿ #ದಕ್ಷಿಣ_ಕನ್ನಡ #ಉಡುಪಿ #ಮಂಗಳೂರು #Kannada_News #Kannada_Website #News_in_Kannada