Search results for #ಕೆಆರ್
ಕಸ, ಕೊಳಕು,ದುರ್ನಾತ: ಬೆಂಗಳೂರಿನ ಕೆ.ಆರ್.ಮಾರ್ಕೆಟ್ ದುಸ್ಥಿತಿ ಕೇಳುವವರಿಲ್ಲ,ವ್ಯಾಪಾರಿಗಳ ಸ್ಥಿತಿ ಶೋಚನೀಯ! kannadaprabha.com/karnataka/2024… @XpressBengaluru @BBMPCOMM #Bengaluru #KRMarket #Garbaga #ಕೊಳಕುದುರ್ನಾತ #ಕೆಆರ್ ಮಾರುಕಟ್ಟೆ #ಬೆಂಗಳೂರು
ಇಂದು ಈ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಇರುವುದಿಲ್ಲ: ಯಾವುದದು, ಇಲ್ಲಿದೆ ಮಾಹಿತಿ... kannadaprabha.com/karnataka/2023… via @KannadaPrabha @XpressBengaluru @cpronammametro #MetroTrain #Bengaluru #KRPuraGarudacharpalya #ಮೆಟ್ರೊರೈಲು #ಬೆಂಗಳೂರು #ಕೆಆರ್ ಪುರಗರಡಾಚಾರ್ ಪಾಳ್ಯ
ತಮಿಳು ನಾಡಿಗೆ ಕಾವೇರಿ ನೀರು ಬಿಡುಗಡೆ: ಮಂಡ್ಯದ ಬಿಜೆಪಿ ಕಚೇರಿಯಲ್ಲಿ ಸಭೆ, 107 ಅಡಿಗೆ ಕುಸಿದ ಕೆಆರ್ಎಸ್ ನೀರಿನ ಮಟ್ಟ kannadaprabha.com/karnataka/2023… via @KannadaPrabha @XpressBengaluru #CongressGovernment #KRSDamWater #TamilNadu #CauveryWater #ಕಾವೇರಿನೀರು #ತಮಿಳುನಾಡು #ಕೆಆರ್ ಎಸ್ ಜಲಾಶಯ #ಕಾಂಗ್ರೆಸ್ ಸರ್ಕಾರ
ಬೆಂಗಳೂರು: ಕೆಆರ್ ಪುರ-ಬೈಯಪ್ಪನಹಳ್ಳಿ ನಡುವೆ ಮೊದಲ ಮೆಟ್ರೊ ಪ್ರಾಯೋಗಿಕ ಸಂಚಾರ ಯಶಸ್ವಿ kannadaprabha.com/karnataka/2023… via @KannadaPrabha @XpressBengaluru @Lolita_TNIE #MetroTrain #KRPuraBaiyappanahalli #TrialRun #ಮೆಟ್ರೊರೈಲು #ಪ್ರಾಯೋಗಿಕಸಂಚಾರ #ಕೆಆರ್ ಪುರಬೈಯಪ್ಪನಹಳ್ಳಿ
ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್ ಸುತ್ತಮುತ್ತ ಪ್ರವಾಹಕ್ಕೆ ಬಿಬಿಎಂಪಿಯಿಂದ ಪರಿಹಾರ: 5 ಎಂಎಲ್ಡಿ ಎಸ್ ಟಿಪಿ ಸ್ಥಾಪನೆ kannadaprabha.com/karnataka/2023… via @KannadaPrabha @XpressBengaluru @BBMPCOMM @BBMPSWMSplComm #STP #BBMP #Majestic #KRMarket #ಕೆಆರ್ ಮಾರುಕಟ್ಟೆ #ಮೆಜೆಸ್ಟಿಕ್ #ಎಸ್ ಟಿಪಿ #ಬಿಬಿಎಂಪಿ
ವೈಟ್ಫೀಲ್ಡ್ ಕಾಡುಗೋಡಿ-ಕೆಆರ್ ಪುರ ಮೆಟ್ರೊ ಮಾರ್ಗಕ್ಕೆ ಪ್ರಧಾನಿ ಇಂದು ಚಾಲನೆ, ಮಹಿಳೆಯರು ಲೋಕೋ ಪೈಲಟ್ ಆಗಿರುವ ಮೆಟ್ರೊದಲ್ಲಿ ಮೋದಿ ಸಂಚಾರ kannadaprabha.com/karnataka/2023… via @KannadaPrabha @XpressBengaluru @Lolita_TNIE #Whitefield #KRPuramMetroStation #PMNarendraModi #ಪಿಎಂನರೇಂದ್ರಮೋದಿ #ಕೆಆರ್ ಪುರಂಮೆಟ್ರೊ
ದೀರ್ಘ ವರ್ಷ ಕಾಯುವಿಕೆ ನಂತರ ಉದ್ಘಾಟನೆ ಭಾಗ್ಯ ಕಾಣುತ್ತಿರುವ ವೈಟ್ ಫೀಲ್ಡ್ ಮೆಟ್ರೊ ನಿಲ್ದಾಣ, ಸುತ್ತಮುತ್ತಲ ನಿವಾಸಿಗಳಿಗೆ ಅನುಕೂಲ kannadaprabha.com/karnataka/2023… via @KannadaPrabha @XpressBengaluru #KRPuram #WhitefieldMetroStation #ವೈಟ್ ಫೀಲ್ಡ್ ಮೆಟ್ರೊನಿಲ್ದಾಣ #ಕೆಆರ್ ಪುರಂ
ಹೋಂಡಾ ಆಕ್ಟಿವಾ ಸ್ಕೂಟಿಯಲ್ಲಿ ಬಂದಿದ್ದ ಅಪರಿಚಿತ ವ್ಯಕ್ತಿಯೊಬ್ಬ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣವನ್ನು ಕೆಳಗೆ ಎಸೆದಿದ್ದಾನೆ. #Bengaluru #KRMarket #Flyover #MoneyThrowing #ಬೆಂಗಳೂರು #ಕೆಆರ್ ಮಾರ್ಕೆಟ್ #ಫ್ಲೈಓವರ್ #ಹಣಬಿಸಾಕಿದವ್ಯಕ್ತಿ
ಗ್ರಾಮಾಂತರ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಇಂದು #ಕೆಆರ್ ಪೇಟೆ ತಾಲೂಕಿನ ಕಿಕ್ಕೇರಿಯಿಂದ ಚಿನ್ನೇನಹಳ್ಳಿ,ಗೋವಿಂದನಹಳ್ಳಿ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ #ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ @narayanagowdakc ರವರಿಗೆ ಧನ್ಯವಾದಗಳು. #BJP #Karnataka #mandya
#ಕೆಆರ್ ಪೇಟೆಗೆ ಹೋದ್ರೆ ಗೆಲುವು #ಚಿನ್ನಾಸ್ವಾಮಿ ಸ್ಟೇಡಿಯಂಗೆ ಹೋದ್ರೂ #ಗೆಲುವು - ವಿಜಯೇಂದ್ರಣ್ಣ ಇದ್ರೆ #ವಿಜಯ ನಮ್ದು ಗುರು........ ✌️✌️🌹🌹🌹🌹✌️✌️
#ಹೆಣ್ಣು ಮಕ್ಕಳ ಹಬ್ಬ ಎಂದರೆ ಅದುವೇ #ವರಮಹಾಲಕ್ಷ್ಮಿ ಹಬ್ಬ.ಇಂದು ನಮ್ಮ #ಕೆಆರ್ ಪುರಂ 55 ವಾರ್ಡಿನಲ್ಲಿ ನನ್ನ #ಅಕ್ಕ #ತಂಗಿಯರಮನೆಯಲ್ಲಿಅರಿಶಿನ-ಕುಂಕುಮವನ್ನು ಕೊಡಲು ಕರೆದಿದ್ದ ಸಮಯ ಅವರ ಜೊತೆ ಹಬ್ಬದ ಸಂಭ್ರಮ. ತಾಯಿ ಮಹಾಲಕ್ಷ್ಮಿ ಎಲ್ಲಾರಿಗೂ ಬೇಡಿದಂತ ವರವನ್ನು ಕೊಟ್ಟು ಕಾಪಾಡಲಿ ಎಂದು ಆಶಿಸುತ್ತೇನೆ.#ನಿಮ್ಮ #ಪ್ರೀತಿಯ #ಮಧುಮಾಲ👏 🌹
ಆತ್ಮೀಯ ಸ್ನೇಹಿತರು, #ಕೆಆರ್ ಕ್ಷೇತ್ರದ ಯುವ ನಾಯಕರಾದ #ಜೈಶಂಕರ್ ಅಣ್ಣರವರಿಗೆ ಹುಟ್ಟು ಹಬ್ಬದ ಶುಭಾಶಯಗಳು🎂🔪😘😍 @BSYBJP @mepratap @Phaneeshnv @bjparvind @BYVijayendra @BYRBJP @Gokulgovardhank @nimmasuresh @ikseshwarappa
ಇಂದು ಬೆಳಗಿನ ಜಾವ 5 ಘಂಟೆಗೆ #ಕೆಆರ್ ವೃತ್ತದ ಹತ್ತಿರವಿರುವ #ಚಿಕ್ಕಗಡಿಯಾರದ ಬಳಿ #ಮೈಸೂರು_ನಗರ_ಪತ್ರಿಕಾ_ವಿತರಕರ_ಸಂಘದ ವತಿಯಿಂದ... fb.me/1MB2P0UWD
#ಕೆಆರ್`ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 111 ಅಡಿ ಜಲಾಶಯದ ಒಳ ಹರಿವು 1977 ಕ್ಯೂಸೆಕ್ ಜಲಾಶಯದ ಹೊರ ಹರಿವು 4012 ಕ್ಯೂಸೆಕ್
#ಕೆಆರ್'ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 112. 97 ಅಡಿ ಒಳಹರಿವು-4948 ಕ್ಯೂಸೆಕ್. ಹೊರಹರಿವು- 554 ಕ್ಯೂಸೆಕ್ ಜಲಾಶಯದ ಗರಿಷ್ಟ ನೀರಿನ ಮಟ್ಟ 124.80 ಅಡಿ