ಕ್ರಿಯೆ ಮತ್ತು ಪ್ರತಿಕ್ರಿಯೆಗಳು ಯಾವಾಗಲೂ ವ್ಯಕ್ತಿಯ ಯೋಗ್ಯತೆ ವ್ಯಕ್ತಿಯ ವರ್ಚಸ್ಸು ವ್ಯಕ್ತಿಯ ಘನತೆ ಮತ್ತು ವ್ಯಕ್ತಿಯ ತೂಕದ ಮೇಲೆ ನಿಲ್ಲುತ್ತದೆ ಎಂಬುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ
ಬಡವರ ಹಸಿವು ನೀಗಿಸುವ 'ಅನ್ನ ಭಾಗ್ಯ' ಯೋಜನೆಗೆ ಇಂದು ಸಂಜೆ 5 ಗಂಟೆಗೆ ಮಾನ್ಯ @CMofKarnataka ಶ್ರೀ @siddaramaiah ಅವರಿಂದ ಅಧಿಕೃತವಾಗಿ ಚಾಲನೆ ಸಿಗಲಿದೆ.
5ಕೆಜಿ ಅಕ್ಕಿ ಹಾಗೂ ಕೆಜಿಗೆ ₹ 34 ನಂತೆ ಒಟ್ಟು ₹170 ಹಣ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ.
#ಅನ್ನಭಾಗ್ಯ#KarnatakaGovt
ಬಿಜೆಪಿಯ 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ಅತ್ಯಂತ ನಾಚಿಕೆಗೇಡು.
ಕರ್ನಾಟಕದದ ಇತಿಹಾಸದಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು.
@BJP4Karnataka ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ, ವಿಪಕ್ಷದಲ್ಲಿದ್ದಾಗಲೂ…
ನೂತನ ವಿಜಯನಗರ ಜಿಲ್ಲೆಯ ಪ್ರತಿ ತಾಲೂಕಿನ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ತಿಳಿದುಕೊಳ್ಳಲು ತಾಲೂಕು ಮಟ್ಟದ ಕೆಡಿಪಿ ಸಭೆ ನಡೆಸಲು ತೀರ್ಮಾನಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದೆ.
@CMofKarnataka@siddaramaiah
ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾದ ಶ್ರೀ ಜಗದೀಶ್ ಶೆಟ್ಟರ್ ಹಾಗೂ ಶ್ರೀ ಎನ್ ಎಸ್ ಬೋಸರಾಜು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಜೊತೆಯಾಗಿ ನಾವೆಲ್ಲ ರಾಜ್ಯದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ.
ಕನ್ನಡ ಭಾಷೆಯ ಅಸ್ಮಿತೆಯನ್ನು ಕಾಪಾಡಲು ಹಾಗೂ ಕನ್ನಡ ನಾಡು-ನುಡಿ-ಪರಂಪರೆಯ ಉಳಿವಿಗೆ ಅಗತ್ಯವಾದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಹಾಗೂ ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು.
ಇಂದು ನವದೆಹಲಿಯಲ್ಲಿ ಹಿರಿಯರು, ಮಾರ್ಗದರ್ಶಕರು ಹಾಗೂ ಎಐಸಿಸಿ ಅಧ್ಯಕ್ಷರಾದ ಶ್ರೀ @kharge ಅವರನ್ನು ಸಚಿವರಾದ ಶ್ರೀ @JarkiholiSatish ಅವರೊಂದಿಗೆ ಭೇಟಿಯಾದೆನು.
ಈ ಸಂದರ್ಭದಲ್ಲಿ ಶಾಸಕ ಮಿತ್ರರು ಉಪಸ್ಥಿತರಿದ್ದರು.
#Congress#challakerecongress
ನನ್ನ ವಾಹನ ಸಂಚಾರಕ್ಕೆ ನೀಡಲಾಗಿರುವ ಜೀರೋ ಟ್ರಾಫಿಕ್ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ.
ಜೀರೊ ಟ್ರಾಪಿಕ್ನಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿರುವುದನ್ನು ಕಂಡು ಈ ನಿರ್ಧಾರ ಕೈಗೊಂಡಿದ್ದೇನೆ.
ಕರ್ನಾಟಕ ವಿಧಾನ ಸಭೆಗೆ ಮೇ 10 ರಂದು ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಕಂಪ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ.ಕ್ರಮಸಂಖ್ಯೆ2ರಲ್ಲಿ ಜಿ.ಎನ್.ಗಣೇಶ್ ಎಂಬ ನನ್ನ ಹೆಸರಿನ ಮುಂದಿರುವ ಹಸ್ತದ ಗುರುತಿಗೆ ಮತನೀಡಿ,ನಿಮ್ಮ ಮನೆಮಗನಾಗಿ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಕರಮುಗಿದು ವಿನಂತಿ ಮಾಡುವೆ
ಬಿಜೆಪಿಗೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿ-ಗೌರವ ಇರುವುದಾಗಿದ್ದರೆ ಮೊದಲು ತಮ್ಮ ಪಕ್ಷದಲ್ಲಿ ಮಹಿಳಾ ಪೀಡನೆಯ ಆರೋಪ ಹೊತ್ತಿರುವವರ ಬಗ್ಗೆ ತನಿಖೆ ನಡೆಸಲು ಪೊಲೀಸರಿಗೆ ಮುಕ್ತ ಸ್ವಾತಂತ್ರ್ಯ ನೀಡಲಿ. ಆರೋಪಿಗಳ ಪಟ್ಟಿ ಉದ್ದ ಇದೆ @AmitShah, @narendramodi.
4/5
ಮಹಿಳಾ ಪೀಡಕರ ಕೂಟಕ್ಕೆ ಮಹಿಳಾ ರಕ್ಷಕರೇ ಅಪರಾಧಿಗಳಾಗಿ ಕಾಣುತ್ತಾರೆ ಎನ್ನುವುದಕ್ಕೆ ನಮ್ಮ ನಾಯಕರಾದ @RahulGandhi ಅವರಿಗೆ @narendramodi ಸರ್ಕಾರ ಪೊಲೀಸರ ಮೂಲಕ ನೀಡುತ್ತಿರುವ ಕಿರುಕುಳವೇ ಸಾಕ್ಷಿ.
1/5
ಭಾರತ್ ಜೋಡೊ ಯಾತ್ರೆಯ ಯಶಸ್ಸು ಆಡಳಿತಾರೂಢ @BJP4India ಪಕ್ಷದ ನಿದ್ದೆಗೆಡಿಸಿದೆ. ನಮ್ಮ ನಾಯಕರಾದ @RahulGandhi ಅವರ ಜನಪ್ರಿಯತೆ ಅವರಲ್ಲಿ ಅಸೂಯೆ ಹುಟ್ಟಿಸಿದೆ. ಇವರಿಗೆಲ್ಲ ನನ್ನ ಸಂತಾಪಗಳು.
ರಾಹುಲ್ ಗಾಂಧಿಯವರ ಹೋರಾಟ ನಿಲ್ಲದು, ಇಡೀ ದೇಶ ಅವರ ಜೊತೆಗಿದೆ.
5/5
ಕರ್ನಾಟಕದಲ್ಲಿ ಯಾವ ಕಾಲದಲ್ಲೂ ಇಷ್ಟೊಂದು ಭ್ರಷ್ಟಾಚಾರ, ದುರಾಡಳಿತ ಇರಲಿಲ್ಲ.
ಆದರೆ ಈಗ ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ನಡೆಯುತ್ತಿದೆ, ಹೀಗೆಂದು ಹೇಳಿದ್ದು ಸ್ವತಃ ಈ ಸಮಸ್ಯೆ ಎದುರಿಸುತ್ತಿರುವ ಗುತ್ತಿಗೆದಾರರು!
ಅವರು ನೇರವಾಗಿ ಪ್ರಧಾನಮಂತ್ರಿಗಳಿಗೆ, ಅಮಿತ್ ಶಾ ಅವರಿಗೇ ಪತ್ರ ಬರೆದು 40% ಕಮಿಷನ್ ಬಗ್ಗೆ ದೂರಿದ್ದಾರೆ!
- @kharge
ಉದ್ಯಮಿ ಅದಾನಿ ಹಗರಣಗಳ ಬಗ್ಗೆ ದನಿ ಎತ್ತಿದ ದಿನದಿಂದ @narendramodi ಅವರ @BJP4India ಸರ್ಕಾರ @RahulGandhi ಅವರ ಬೆನ್ನು ಹತ್ತಿದೆ ಎಂದರೆ ಆರೋಪದಲ್ಲಿ ಸತ್ಯ ಇದೆ ಎಂದರ್ಥ ಅಲ್ಲವೇ?
ಕಳ್ಳರ ಮನಸ್ಸು ಹುಳ್ಳಗೆ.
3/5
189 Followers 414 Followingjournalist.state secretary
KREIS Residence school college outsource employees association Bangalore.
ಭಾರತೀಯ|ಕನ್ನಡಿಗ | social activities|ಕುವೆಂಪು ತೇಜಸ್ವಿ ಅನುಯಾಯಿ.
3K Followers 3K Followingನಾವು ಹುಟ್ಟುವಾಗ ಏನು ಇರಲಿಲ್ಲ,ಆದರೆ ನಾವು ಸಾಯುವಾಗ ಹೆಸರಿನೊಂದಿಗೆ ಸಾಯುತ್ತೇವೆ
ನಮ್ಮ ಹೆಸರು ಕೇವಲ ಅಕ್ಷರಗಳಿಂದ ಆಗಿದ್ದರೆ ಸಾಲದು
ನಮ್ಮ ಹೆಸರಿನಲ್ಲಿ ಇತಿಹಾಸ ಇರಬೇಕು....
2K Followers 1K FollowingPresident Udupi District Fishermen Congress
Former President, Udupi District Youth Congress Committee | Congress Worker | Human First | RT’s ✖️endorsement
5K Followers 4K FollowingCongressman | ಹೆಮ್ಮೆಯ ಕನ್ನಡಿಗ | Believer in equality & social justice | Working for the all-round development of Bidar South |
61 Followers 52 FollowingMember of Parliament | ಕೊಪ್ಪಳದ ಬೆಳವಣಿಗೆಯ ಹಾದಿಯಲ್ಲಿ | Proponent for justice & dignity | ರಾಜಕೀಯ ಅಂದರೆ ಜನಸೇವೆ | Congressman | ಮಣ್ಣಿನ ಮಗ
29K Followers 78 FollowingPublic Service| Holding social welfare Ministry | Govt of Karnataka
Ambedkarite | Buddhist | Basava Philosophy | 6 Time MLA | 4 Time Minister
1.2M Followers 1K Followingसुप्रिया श्रीनेत।Chairperson Social Media & Digital Platforms।Member Congress Working Committee।Maharajganj, UP।Former Executive Editor Times Group। @INCIndia
3K Followers 3K Followingನಾವು ಹುಟ್ಟುವಾಗ ಏನು ಇರಲಿಲ್ಲ,ಆದರೆ ನಾವು ಸಾಯುವಾಗ ಹೆಸರಿನೊಂದಿಗೆ ಸಾಯುತ್ತೇವೆ
ನಮ್ಮ ಹೆಸರು ಕೇವಲ ಅಕ್ಷರಗಳಿಂದ ಆಗಿದ್ದರೆ ಸಾಲದು
ನಮ್ಮ ಹೆಸರಿನಲ್ಲಿ ಇತಿಹಾಸ ಇರಬೇಕು....
5K Followers 78 FollowingOfficial Twitter account of Shivaraj S Tangadagi - Minister For Backward Class Development And Kannada And Culture Department, Govt of Karnataka.
2K Followers 1K FollowingPresident Udupi District Fishermen Congress
Former President, Udupi District Youth Congress Committee | Congress Worker | Human First | RT’s ✖️endorsement
5K Followers 1K FollowingINC Candidate-Belthangady | State Gen Sec,KPCC | Lawyer | Conservationist | ಕನ್ನಡ | Tulu | Narayana Guru | Best Foundation | Kadumalleswara Geleyara Balaga
558 Followers 127 FollowingState Coordinator KPCC |
Ex National Coordinator Indian Youth Congress
| Ex President BClip Alumni |
Trustee Samyukta Foundation|
❤️ RG my Leader
13K Followers 18 FollowingLabour Minister, GoK I Dharwad District Incharge I MLA Kalaghatagi-Alnavar Constituency | ಹೆಮ್ಮೆಯ ಕನ್ನಡಿಗ | Philanthropist | Believer in Social Justice